ಪುಟ:ಶ್ರೀ ವಿಚಾರ ದೀಪಿಕ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

v೧ ವಿಚಾರದೀಪಕಾ, (೫೦ನೇ ) | ರುವದು ಎಂದರೆ, ಅದಕ್ಕೆ ಗುರು ಸಮಾಧಾನವಂ ಹೇಳುತ್ತಾರೆ, (ಲೋ ಲೇ ರಾಯಸಂ ) ಅಂದಗೊ.ಎಲೈ ತಿವನೇ ! Wಾವ ಪರಮಾತ್ಮನ ಇಂದ), ಕುಬೇರ, ಯಮ್ಮ, ವರು?=ಾದಿಯಾಗಿ, ಯಾವ ಲೋಕಪಾಲಕ ರಿರುವರೋ ಅವರೆಲ್ಲರೂ (ನಿದೇಶಕಾರಣ8) ಅಂದರೆ,-ಆ ೫ ಜೈಯಲ್ಲಿರು ವರು ಸ್ವತಂತ್ರವಿಲ್ಲ, ಆದ್ದರಿಂದ ಮುಖ್ಯವಾಗಿ ಪರಮಾತ್ಮನೇ ಕರ್ಮ ಗಳ ಫಲವಂ ಕೆಡತಕ್ಕವನಾಗಿರುವನ್ನು ಕಂಕಾ। ಯಾವಾಗೆ ಹೇಳಟ್ಟ ರೀತಿಯಿಂದ ಈಶರನ ಕರ್ಮಫಲದ ದಾತನನ್ನಾಗಿ ಗಹಿಸಿದರೆ ಆಗ ಅವನಲ್ಲಿ ವಿಸಮಾದಿ ದೈವಗಳ ಪಾಪಿಯಾದೀತು ? ಯಾತ ಕ್ಯಂದರೆ-ಯಾವದೋ ಒಂದು ಜೀವಿಗೆ ದೇವತೆ ಂ ಮಾಡಿಬಿಟ್ಟನು, ಮತ್ತೊಂದಕ್ಕೆ ಮನುಷ್ಯ, ಇನ್ನೊಂದಕ್ಕೆ ಸರ್ಪ, ಬೇರೊಂದಕ್ಕೆ ಧನಿ ಕ್ಯ, ಮತ್ತು ಬೇರೆ ಒಂದಕ್ಕೆ ದಂದ) ಇವೇ ಆದಿಯಾದ ಕಾರ್ಯಗಳು ವಿಷವವಿಲ್ಲದೆಸ್ಕಾಂಗೆಸಂಭವಿಸುವದು ? ಮತ್ತು ಯಾವಾಗಈಶ್ವರ ನ ವಿಷಮತ ಉಂಟಾಯಿತೋ ? ಆಗ ಅವನಿಗೆ ಈಶರತವೂ ಸ ಭವಿಸಲಾರದು, ಈ ಪ್ರಕಾರವಾದ ಕಿಷ್ಯನ ಶಂಕೆಯಾದ್ದರಿಂದ ಗುರು ಸಮಾಧಾನವಂ ಹೇಳುತ್ತಾರೆ, ಎಲೈ ೩ಏನೇ ! ಈಶ್ವರನಲ್ಲಿ ವಿವರ ತ್ಯಾದಿ ದೋಷ ಸಂಭವಿಸಲಾರದು. ಯಾತಕ್ಕಂದರೆ,.ಈಶರನಾದರೆ ವ ೬ ರ್ವಜಲದಂತಿರುವನು. ಹಾಗೆ ವರ್ಷ ಜಲವು ಸರ್ವ ಕೇತ ದಲ್ಲಿ ಸಮವಾಗಿ ಬೀಳುವದೋ ಮುಖ್ಯವಾಗಿ ಭಾವಯವ ಕತ್ರದಲ್ಲಿ ಯಾವ ಯಾವ ಗೋಧಿ, ನವಣೆ, ತೆಂಡುಲಾದಿ ವಸ್ತುಗಳ ಮೇಲೆ ಬೀಳುವಾಗ ಅವುಗಳು ಅಲ್ಲಿ ಉತ್ಪನ್ನ ವಾಗುವವು. ಆದ್ದರಿಂದ ಆ ವರ್ತಜಲದಲ್ಲಿ ಯಾವ ವಿದ್ಯಮತ್ಯಾದಿ ದೋಷವು ಸಂಭವಿಸಲಿಲ್ಲವೋ ಹಾಗೆಯೇ ಈ ರನೂ ಕೊಡ ಕರ್ವಗಳ ಫಲವಂ ಕೊಡುವಲ್ಲಿ ಸಾಧಾರಣ ನಿಮಿತ್ಯನಗಿ ರುವನು, ಪೂರ್ವ ಯಾವಯಾವ ಜೀವಿಗಳಿಂದ ಹ್ಯಾಗೆಯ್ಯಾಗೆ ಕರ್ಮೊಗ ಇು ನಡದಿರುವವೋ ಹಾಗೆಹಾಗೆಯೇ ಅವುಗಳಿಗೆ ಫಲವಲವಾಗುವವು. ತನ್ನ ಕಡೆಯಿಂದ ಈಶ್ವರನು ಯಾವ ನೂತನಫಲವನ್ನೂ ಕೊಡುವದಿ * ಪ್ರಾಗೆ ಲೋಕದಲ್ಲಿ ಪ್ರಸಿದ್ಧನಾಗಿ ರಾಜನ ಸ್ಟೈಯಿಂದ ಮಂತ್ರಿ) ಮೊದಲುದವರು ಚೋರದಿಗಳಿಗೆ ದಂಡನಾದಿಗಳಂ ಕೊಡುವಗೋ ಹಾಗೆಯೇ ಪರಮಾತ್ಮನ ಆಜ್ಞಾನುಸಾರ ವಾಗಿ ಯಮು ರಾಬಾದಿಗಳು ದೇವರಿಗೆ ಕರ್ಮಗಳ ಫಲವಂ ಕೊಡುವರು, ೬, ಮಳೆ ನೀರು ೧೧ vs \ \ \