ಪುಟ:ಶ್ರೀ ವಿಚಾರ ದೀಪಿಕ.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ವಿಚಾರ ದೀಪಕಾ(೧೧೧ನೇ ಕೊ) - ಅ-ಈ ಪ)ಕಾರವಾಗಿರ೦ಥಕಾರನು ಶಿಷ್ಯ ಮತ್ತು ಗುರುವಿನವ್ಯಾ ಜದಿಂದ, ಪತರದ್ವಾರಾ, ಸರ್ವವೇದಾಂ ತಶಾಸ್ತ್ರಗಳರಹಸ್ಯವನ್ನು ಸಂ ಹೈ ಹವಾಗಿ ಪ್ರತಿವಾದನವಾದಿ, ಈಗಪ್ರಸಂಗದಸವಾಂಮಾ ಡತ ಗ೦ಥದ ಉಪಸಂಹಾರ ಮಾಡುತ್ತಾನೆ! ಕೈ ತತಃಸಮಭ್ಯರ್ಚಗುರುಂಮುಹುರ್ಮುಹುತಿ )ಣವಚೈನಾಮುದಿತಾತಯೋಗತನ | ಸುಖಿಸ್ಸರೇಕಾಂತ ನಿಕೇತನಂತತಃ ಸಂಸದಂತ್ಯಕ್ರತನುರ್ಜಗಾಮವೈ !೧೧೧|| ಟೀಕಾತ ಇತಿ (ತತಃ, ಅಂದರೆ, ಹೇಳಲ್ಪಟ್ಟ ಮೂರು ಶೈಕ ಗ9 ದ ದೃಢನಿಶ್ಚಯವರ್ಣನಾ ಪೂರ್ವಕವಾಗಿ, ಗುರುವಿನ ಅಪ್ಪಣೆ , ವಾ ದ ವೆಲೆ ಆವ ವಕ್ಷ ಸುರುವನ್ನು, (ಮುಹುರ್ಮುಹುಃ) ಅಂದರೆ-ಅ ತಿ ಆರದಿಂದ ಪುನಃ ಪುನಃ ಗುರುವನ್ನು ಪ್ರವಚಂದನಾದಿಗಳಿಂದ, ವಿ ಧಿಪೂರ್ವಕವಾಗಿ ಪೂಜಿಸುತ್ತಲ, ಮತ್ತು ಸ್ತುತಿಸುತ್ತಲೂ, ಹಾಗೆಭಾರಿ ಭ`ರಿಗೂ ದಂಡದಂತೆ ಪ್ರಸ್ತಾವವಂಗೆಯುತ್ತಾ ಮತ ಪ್ರದಕ್ಷಿಣೆ ಖಂ ಮಾಡಿ, ಆ ಮ ದಿತಾಶಯ8) ಅಂದರೆ, ಬ್ರಹ್ಮ ವಿದ್ಯದ ಪಾ ಪಿಯಾದ್ದರಿಂದ ಮನದೊಳ ಒಹಳವಾದ ಹರ್ಷವಂ ಹಡದನು. | ಹ್ಯಾಗೂ ಗುರುವು ತಪೋವನ ಮತ್ತು ಗೃಹದೊಳಗೆ ನಿವಾಸ ಮಾಡಲು ಸಮಾನವಾಗಿಯೇ ಅನುಜ್ಞೆ ಮಾಡಿದ್ದರು, ಆದಾಗ್ಯೂ ಅವನು ( ಸುಖೇಪ ) ಅಂದರೆ, ನಿರ್ವಿಕ ಸಮಾಧಿದ್ಯಾರಾ ಜೀವನ್ಮುಕ್ತಿಯ ಸುಖದ ಇಚ್ಛೆ ಮಾಡುತಿ ದ ನಾ ರಿ೦ ದ ( ವಿ ಕಾ೦ ತ ನಿ ಕೆ ತ ನ0 ) ಅ ೦ ದ ರೈಯಾವದೋ ಒಂದು ಪರ್ವತದ ಗುಹಾದಿ ನಿರ್ಜನಸನದೊಳೆ ಹೊರ ಟು ಹೋದವನಾದನು, | ತತ8-ಅಂದರೆ-ಅಲ್ಲಿ ಕೆಲವು ಕಾಲ ಜೀವನ ಕಿಯ ಸುಖರನ್ನನ ಭವಿಸಿ ಆ ಮೇಲೆ ಶರೀರದ ವ೨ರಬ್ಧ ಕರ್ಮಗಳು ಕ್ಷೀಣವಾದ್ದರಿಂದ ( ತ್ಯಕ್ತನುಃ ) ಅಂದರೆ,-ಸ್ಕೂಲಸೂಕ್ಷ್ಮ ಮತ್ತು ಅಮೆರಡಕ ಕಾರಣಭೂತವಾದ ಯಾವ ಅವಿದ್ಯಾರೂರ ಕರಿ (ರಉಂಟೋ ಆ ಮೂರು ಕರಿರಗಳಿಗೂ ಪರಿತ್ಯಾಗ ಮಾಡಿ, ( ಪರಂಪದಂಜಗಾಮ ) ಅದರೆ-ಸರ್ವ ಜ್ಞಾನಿಗಳಿಗೆ ನಿವಾಸಭೂತವಾದ ಯಾವ ಸಚ್ಚಿದಾನಂದ ಸ್ವರೂಪವೆನಿಪ ಪರಬ್ರಹ್ಮ ಪದವಿರುವ ಅದಂ ಪೊಂದಿದಂಥಾವನಾದ ನು ! ಆದ ಕಾರಣ ಹೀಗೆ ಜ್ಞಾನಿಯಾದ ಪುರುಷನಿಗೆ ಯಾವ ದೇಶಾಂತರ ದಲ್ಲಿ ಕುಗವದ್ದರಿಂದ ಬ್ರಹ್ಮದ ವಾಪ್ತಿಯಾಗುವದಿಲ್ಲ, ಮತ್ತೆ '