ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Jio ಸಂತಕವಿಚರಿತ t ದಾದ ಕಾರಣ ಪ್ರಬೋಧಚಂದ್ರೋದಯದ ಹೇಳಿಕೆಗಿಂತಲೂ ಸಂಕಲ್ಪ ಸೂರೋ ದಯದ ಹೇಳಿಕೆಯು ಚಮತ್ಕಾರವೆಂದರೆ ಹೆಚ್ಚಾಗದು. ಹೀಗೆಯೇ ಅನೇಕ ಭಾಗ ಗಳು ವಿಮರ್ಶಾತ್ಮಕರಿಗೂ ವಿಚಾರಪರರಿಗೂ ದೊರೆಯುವುವು, ಸಂಕಲ್ಪ ಸೂಯ್ಯೋ ದಯದಲ್ಲಿ ಕಾಮನನ್ನು:- II ಅರ್ಧಾವಶೇಷಿತಮಹೇಶ್ವರಪೌರುಷೇಯಂ ” ಎಂದು ವಿಶ್ಲೇಷಿಸಿ ಹೇಳಿರು ವುದು ಎಷ್ಟು ಚೆಲುವಾಗಿರುವುದು! ವಸಂತೋತ್ಸವವರ್ಣನಾಪರವಾದ:- ಚೂಡಾವೇಲ್ಲಿತ ಚಾರುಹಲ್ಲ ಕಭರವ್ಯಾಲಂಬಿಲೋಲಂಬಕಃ - ಕ್ರೀಡಂತ್ಯಹಿರಣ್ಮಯಾನಿದಧತಃ ಶೃಂಗಾ ಶೃಂಗಾರಿ? ತನ್ನಂಗೀಕರಯಂತ್ರಯಂತ್ರಣಕಲಾತಂತ್ರಕ್ಷರದೃಷ್ಠಿಕಾ | ಕಸ್ತೂರೀ ಪರಿವಾಹಮೇದುರ ಮಿಲಜೃಂಬಾಲಲಂಬಾಲಕಾಃ || ೧-೩೨ ಎಂಬ ಶ್ಲೋಕವು ರತ್ನಾವಳೀ ನಾಟಿಕೆಯ ಪ್ರಸ್ತಾಸ್ಮಗ್ಲಾಮಶೋಭಾಂತ್ಯಜತಿವಿರಚಿತಾಮಾಕುಲಃ ಕೇಶಪಾಶಃ ಕ್ಷೀಬಾಯಾನೂಪ‌ಚದ್ವಿಗುಣತರವಿಮೌಕ್ರಂದತಃ ಪಾದಲm | ವ್ಯಸ್ತ : ಕಂಪಾನುಬಂಧಾದನವರತಯುರೋಹಂತಿ ಹಾರೋsಯಮನ್ಯಾಃ ಕ್ರೀಡಂತಃ ಪೀಡಯೇವಸ್ತನಭರವಿನಮನ್ಮಧ್ಯ ಭಾಗಾನಪೇಕ್ಷಂ || ಎಂಬ ಶ್ಲೋಕವನ್ನು- ಶೈಲೀಂ ವಿಲೋಪತಿ ಶಾಂತಿಮಧಃಕರೋತಿ ವೀಡಾಂುದಸ್ಯತಿವಿರಕ್ತಿಮವಕ್ಕು ತೋಚ. || ೧-೩೯ ಎಂಬುದು ಚಂಡಕೌಶಿಕಕಾರನ ಚಿತ್ತ೦ಪ್ರಸಾದಯತಲಾಘವವಾದದಾತಿ ಪ್ರತ್ಯಂಗಮುಲಯತಿ ಪ್ರತಿಭಾವಿಶೇಷಂ ದೋಷನದಸ್ಯತಿ ಕರೋತಿಚಧಾತುಸಾಮ್ಯ ಆನಂದಮರ್ಪಯತಿಯೋಗವಿಶೇಷಗಮ್ಯಂ || -೮ ಎಂಬುದನ್ನೂ ತೈಯಾಜು: ಪವಿಧಿವದಿಹಯಾಯಮಹಂ ನಿಧರ್ಚಾಜ್ಯ೦ಶಮದಮಮುಖ್ಯಗುಣಗಃ ಅಕಸ್ಮಾದುದ್ದೇಶೋಭವತಿಭಗವಾನಾತ್ಮಕ ವಿಷಃ ಪಶುರ್ಬದ್ದೂಮುಕ್ತಿಂ ಭಜತಿವಿಗಲತ್ಕರ್ಮನಿಗಳಃ || ೧-೮೦ ಎಂಬುದು ವೇಣೀಸಂಹಾರಕಾರನ ಚತ್ಸಾವಯವಜ ಸಭಗರ್ವಾಕಮೆ ೯ಪಷ್ಟಾತ! ಸಂಗ್ರಾಮಾಧ್ಯರದೀಕ್ಷಿತೋ ನರಪತಿಃ ಪಗೃಹೀತವ್ರತಾ