ಪುಟ:ಸೀತಾ ಚರಿತ್ರೆ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

184 ಇಪ್ಪತ್ತೊಂಬತ್ತನೆಯ ಅಧ್ಯಾಯ, ದಲಿ | ಹಿತಿಯೊಳು ಸುಪುತ) ನಹ ನಿನ್ನ ಯ | ವಿತತ ವರ್ತನೆ ಯಿಂದೆ ನಾಂತಾ | ರಿತನೆನಿಸಿರುವೆ ನೆಂದನಾದಶಥನು ಸುತನೊಡನೆ | ೧೩ | ಸ ತಿ ಸಹೋದರ ರೊಡನೆ ಲಂಕೆಯ | ನತಿಭರದೆ ಬಿಡುತಿಂದ ಯೋಧ್ಯೆಗೆ | ಜತನದಿಂದಲೆಪೋಗು ನಿನ್ನನು ಕಂಡು ಕೌಸಲ್ವೇ || ವಿತತ ಸಂತಸ ದಿಂ ದೆತಾಂ ಧ | ನೇ ತೆಯ ನೈದುವಳು ಫುರವನು ಸೇ | ರುತಿಹ ನಿನ್ನ ನು ನೋಳ್ಳ ಮನುಜರು ಧನ್ಯ ರೆನಿಸುವರು | ೧೪ R ಪುರದೊ ೪ಭಿಷೇಕ ವನು ತಾಳ್ / ಧರಣಿಯನು ಪಾಲಿಸುವ ನಿನ್ನ ನು / ಪರವ ಸಂವಾದ ದಿಂದೆ ನೋಡುವಜನರು ಧನ್ಯರಲಾ || ಭರತನನು ಸಂತವಿಸು ಸತಿ ಸೋ | ದರರಸಹಿತೀ ವನದೆ ವಾಸಿಸು | ತಿರುವ ನಿನಗಾಗಿಹವು ಕೇಳ ದಿನಾಲ್ಕು ವರುಷಗಳು | ೧೫ | ನಿನ್ನ ಕಾನನ ವಾಸ ಮುಗಿದುದು | ನಿನ್ನ ಮೇ ಲೆನಿಪ ಪ್ರತಿಜ್ಞೆಯು | ವನ್ನಣೆಯ ನಾಂತೈದಿತು ಸಫಲವ ನೆಲೆರಾಘವ ನೆ | ನಿನ್ನ ಹಗೆಯಹ ರಾವಣಾಸುರ | ನನ್ನು ವಧಿಸಿದೆ ಸಕಲ ನಿರ್ಜರ | ರನ್ನು ಸಂತಸ ಪಡಿಸಿ ಘನತರ ಕಾಥ್ಯವ ನೆಸಗಿದೆ | ೧೬ & ಅನುಜ ನಿಂ ದಲೆ ಕೂಡಿಕೊಂಡನು | ದಿನವು ರಾಜ್ಯವ ನಾಳುತ ಬದುಕ | ವನಿಯೊಳ ಗೆ ಚಿರಕಾಲದ ತನಕ ನಿನ್ನ ಸತಿ ಸಹಿತ 1 ಘನತರದ ಕಿರಿಯನುಹೊಂ ದಿದೆ | ಯೆನುತ ಸಂತವಿಸುತ್ತ ರಘನಂ | ದನಿಗೆ ಪೇಳಿದನಾ ದಶರಥ ಮ ಹೀ ವರನು ನಲಿದು | ೧೭ | ತಂದೆ ನುಡಿಗಳ ನಾಲಿಸುತ ರಘು | ನಂದ ನನು ಕೈ ಮುಗಿದೆರಗಿ ತಾ | ನಂದು ದಶರಥ ಭೂಮಿಪತಿ ಗೆಂದ ನತಿ ವಿನಯದಲಿ | ತಂದೆ ಕೇಳಾ ಕೈಕೆಗೆ ತನಯ | ನಿಂದ ಕೂಡಿದ ನಿನ್ನ ನು ಬಿಡುವೆ | ನೆಂದು ಕೊಟ್ಟ ಹ ಶಾಪವನು ಪರಿಹರಿಸು ನೀನೆ ನುತ 1 ೧v | ಭರತನೊಳು ಕೈಕೆಯೊಳು ನೀನಿಡು | ಪರಮ ವಿಶ್ವಾಸವ ನೆನುತ್ತಂ | ದೆರಗಿ ದಶರಥ ನಡಿಗೆ ರಘುನಂದನನು ಬೇ। ಡುತಿರೆ | ಹರುಷ ದೊಳ ಗಂತಾಗಲೆನುತತಿ | ಕರುಣೆ ಯಿಂದಲೆ ಪೇಳು ರಘುಭೂ | ವರನ ನಾಲಿಂಗಿಸುತಸೇಳನು ಕುರಿತು ಲಕ್ಷ್ಮಣನ || ೧೯ | ತನದು ಕೇಳಲೆ ಲಕ್ಷ ಣನೆ ನೀ | ನನುದಿನವು ಭಕ್ತಿಯನು ತಾಳು ತ ) ಜನಕ ನಂದನೆ ಯಿಂದ ಕೂಡಿದ ರಾಮಚಂದ್ರನನು | ಮನಮೊಲಿ ದು ಸೇವಿಸಿದೆ ಯದರಿ೦ | ದೆನಗೆ ಮಹದಾನಂದ ಮಾಗಿಹು | ದಿನಕು ಲದೆ ನೀನಧಿಕ ಪುಣ್ಯವ ಪಡೆದು ಹೆಸರಾಂತೆ || o೦ | ನಿನಗೆಬಂದುದು ಬಹುಳ ಕಿರಿಯು 1 ನಿನಗೆ ಮಂಗಳ ಮಕ್ಕೆ ರಘು ನಂ | ದನನು ಹ ರ್ಪವ ನೈದಿದರೆ ಸಗ್ಗದೊಳುಮರಾದೆ | ನಿನಗೆ ಬಂದಂತಹುದು ಸ