ಪುಟ:ಸೀತಾ ಚರಿತ್ರೆ.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತೆರಡನೆಯ ಅಧ್ಯಾಯ. 225 ಪದಕೆ | ೧೦೦ | ವರಸುಮಂತ್ರನ ನೊಲಿದುವನ್ನಿಸಿ 1 ತರತರದ ಬಿರು ದಾವಳಗ೦ | ದುರೆವೆರೆ ವಖಿಳ ರಾಜವಿಭವಗೊ೪೩ ರಘದವನು !! ಬರುತಯೋಧ್ಯಾ ಪುರದ ಮಧ್ಯ : ೪ರುವ ತನ್ನ ರಮನೆಗಟಂದನ | ಹರುಷದಿಂದಲೆ ;ಪುರವನೀಕ್ಷಿಸುತಖಿಳ ಜನಸಹಿತ li ೧೧.೧ & ತನ್ನ ಜತೆ ಯೋಳು ಬಂದಮಾನವ : ರನ್ನು ಮನ್ನಿ ಸುತಾ ರಘೋತ್ತಮ 1 ನುನ್ನತ ಸತಾಕಾವಳಿಗಳ೦ ದೆಸೆವರಮನೆದನು || ಮುನ್ನ ಸೇರುತ ವಾದಿಸುವ ಜನ | ರನ್ನು ಸಂತಸದಿಂದೆ ಕಾಣುತ | ಮನ್ನಿ ನಿದನು ವಿಚಾರಿಸುತವರ ಕುಶಲವಾರ್ತೆಗಳ ! ೧೧೩ || ಒಡನೆ ಬಂದಿದ್ದ ನಾಲ್ಕು ದಿಕ್ಕಿನ 1 ಪೊಡವಿ ಯಾರಿಗಖಿಳ ಜನರಿಗೆ | ಕಡುಜವದೆ ಸುಗಿವನುಮೊದಲೆನಿಸುವಕ ಸಿಗಳಿಗೆ | qಡಿದಸಂತಸದಿಂದೆ ರಾಘವ ನಡಿಗಡಿಗೆ ಸುಖಭೋಜನಂಗ ಳ | ನಿಡಿಸಿ ತುಪ್ಪವಡಿಸಿದ ನೈದುದಿನಗಳಪರಿಯಂತ ೧೧೪ H ಐದು ದಿವಸಂಗಳ ವರೆಗೆ ವಸು | ಧಾಧಿಪನಿರಿಸಿಕೊಂಡು ವಾನರ | ರಾದಿಯಾಗಿ ಹ ನಾಲ್ಕು ದಿಕ್ಕಿನ ರಾಜರೆಲ್ಲರನು || ಆದರಿಸಿ ನನ್ನಿ ಸುತಖಿಳ ಮ | ರಾ ದೆಗಳನಾಗಿಸಿ ಕಳುಹಿದನು { ಮೇದಿನಿಯೊಳವರವರ ದೇಶಂಗಳಿಗೆಹರ್ಷ ದಲಿ | ೧೧೫ | ಧರಣಿಸುತ ರಘುಭವರನೊಡನೆ | ಹರುಷದಿಂದೀ ಭರತವಾಡದೊ | ೪ರುತಿಹ ಸಕಲಪುಣ್ಯತೀರ್ಥಂಗಳನು ಸೇವಿಸುತ | ವರಮಹಾಯಾತ್ರೆಯನು ತಾನಾ | ಚರಿಸಿ ರಾಜಸುಖಗಳನುತ | ನ್ನ ರಮನೆಯೊಳನುಭವಿಸುತಿದ್ದಳು ಬಹುವಿನೆವದಲಿ & ೧೧೬ | ಮನ ಮೊಲಿದು ವಾಲ್ಮೀಕಿ ಮುನಿನಾ | ಥನು ಕುಶಲವರಿಗಂದು ಹೇಳಿದ | ವಿನುತಿವೆತ್ಯಾನಂದ ರಾಮಾಯಣದೊ೪ ತರದೆ ! ಜನಕಸುತೆ ಪತಿ ಸಹಿತಯಾತ್ರೆಗ ! ೪ನೆಸಗಿದ ಕಥೆ ಕಂಗೊಳಿಸುವುದು | ಜನರೆದುರಿ ತ ಗಳನು ಪರಿಹರಿಸುತ್ತ ಸಂತತವು ೧೧೭ ಜನಕಸ ತೆಯಾತೆ) ಯನುಮಾಡಿದ | ವಿನುತಸಥೆಯ ನತಿಭಕ್ಸಿಯೊ 1 ೪ನುದಿನವು ಮೊದುತಿಹ ಮಾನವರೀಧರದೊಳಗೆ ! ಘನಕಠಿನ ದುರಿತಂಗಳನುಕ ಳ | ದನವರತ ತಾವನುಭವಿಸುವರು | ಧನಕನಕ ವಸಾಭರಮೋದ ಲಾದ ಭಾಗ್ಯವನು || ೧೧ | ವಿನುಯಾತಾ ಧ್ಯಾಯಗಳನನು | ದಿನವು ತಪ್ಪದವನಿಯೊಳ್ ದುವ ಜನರಿಗುಂಟಾಗುವುದು ಯಾತ್ರೆಯನಾಗಿಸಿದ ಫಲವು || ಮನಮೊಲಿದು ಮೇದಿನಿಯೊ೪ ಕಥೆ ದುನು ಪಠಿಸುವಬರೆ ಯುವ ಕೇಳುವ | ಮನುಜರಸಕಲವಸಗಳು ನಾಶನವನೈದುವುವು || | ೧೧೯ ! ಈಕಥೆಯನೋದುವಜನರಿಗಾ ! ಲೋಕನಾಥನು ತಪ್ಪದೀವ ೧) )