ಪುಟ:ಸುಶೀಲೆ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧L ಸಾಹಿತ್ಯ Aಣ ಸ್ವರ್ಗ ಸುಖವನ್ನೇ ಉಂಟುಮಾಡುವೆನಲ್ಲದೆ ನಾನೂ ನಿನ್ನ ದಾಸಾನುದಾಸನಾಗಿರುವೆನು, ನಿನಗೆಂದೆಂದಿಗೂ ಯಾವೆ ಭಾಗದಲ್ಲಿಯ ಕೊರತೆಯಾಗದಂತೆ ನಡೆದುಕೊಳ್ಳುವನು. ಎಳಂಬಿಸಬೇಡ...........: •••••.. ಸುಶೀಲೆಗೆ ಕೋಪವು ಮಿತಿಮೀರಿತು, ಶೋಕದಿಂದ ಕಣ್ಣುಗೆ ಇಲ್ಲಿ ನೀರು ತುಂಬಿತ್ತು, ಆಗಲೇ ತಂತ್ರನಾಥನನ್ನು ಹೊರಗೆ ಓರಿಸಬೇ ಕೆಂಮ ತೋರಿತು, ಆದರೆ ಒಬ್ಬರೂ ಇರಲಿಲ್ಲ. ಉಪಾಯಾಂತರ ಎಲ್ಲದೆ ಕಡೆಗೆ ಎಕೃತಸ್ವರದಿಂದ-ಹುಚ್ಚ ! ಹೊರಡು, ಇಲ್ಲಿ ನಿಲ್ಲ ಬೇಡ ! ನಿನ್ನ ಭೋಗ ಭಾಗ್ಯಾದಿಗಳು ನನಗೆ ಬೇಡ, ಪಾತಿವ್ರತ್ಯಕ್ಕೆ ಮಿಗಿಲಾದ ವಸ್ತು ಈ ಜಗತ್ತಿನಲ್ಲೇ ಮತ್ತಾವುದೂ ಇಲ್ಲ, ಚೆನ್ನಾಗಿ ತಿಳಿದಿರು, ಮರ್ಖ ! ರಾವಣನಿಗೆ ಎಶ್ವರಿ-ಅಧಿಕಾರಾದಿಗಳು ಹೇರಳ ವಾಗಿತ್ತೆಂಬುದು ಸೀತೆಗೆ ತಿಳಿದೇ ಇದ್ದುದು ; ಆದರೂ ಅವಳು ಅವುಗ ಳೆಲ್ಲವನ್ನೂ ಹುಲ್ಲಿಗೂ ಕಡೆಯಾಗಿ ಭಾವಿಸಿ, ತನ್ನ ನಿಶ್ಚಲಮನೋವೃತ್ತಿಗೆ ತಕ್ಕ ಮಕಶ್ಚಲವನ್ನೇ ಹೊಂದಿದಳಲ್ಲವೆ? ಆ ದೇವಿಯ ದಾಸಿಯೋ ನಾನೆಂದು ತಿಳಿ, ಈ ಶರೀರ, ಮನಸ್ಸು, ಎಶ್ವರ್ಯಗಳೇ ಮೊದಲಾರ ಸರಸ್ವವನ್ನೂ ನನ್ನ ಸ್ವಾಮಿಗೆ ಸಮರ್ಪಿಸಿರುವೆನು, ಆತನ ಅನುಗ್ರಹ ಬಲದಿಂದ ಈ ಶರೀರವು ನಷ್ಟವಾದರೂ ಆತನಲ್ಲಿ ಸೇರಿರುವ ನನ್ನ ಮನಸ್ಸು ಮಾತ್ರ ಕಲಿಸಲಾರದೆಂದು ನಂಬು ! ನೀನೀಪರಸ್ಮಾ ಪಕ್ಕೆರಗು ವುದು ಸರಿಯಲ್ಲ, ನಡೆ ! ತಂತ್ರ-ಕಾತರಸ್ವರದಿಂದ) ಬೇಡ, ಸುಶೀಲೆ ! ಹೀಗೆ ನಿಷ್ಟುರೆ ಯಾಗಬೇಡ !! ನಿನ್ನ ಸುಖವನ್ನೇ ಕೋರುತ್ತಿರುವವನಲ್ಲಿ ಈ ಬಗೆಯದ ಬಿರುನುಡಿ ತಕ್ಕುದಲ್ಲ, ಸುಮ್ಮನೆ ಹಟಮಾರ ಬೇಡ