ಪುಟ:ಸುಶೀಲೆ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ೩ # ಹಿತ್ಯ A # ಶ್ರೀ. ಅಹ್ಮಮ ಪರಿಚ್ಛೇದ. (ಪಾಪಪಂಕ) ಮುಲೆಯಪುರದ ಮಂಗಳರ್ವಾಪೇಟೆಗೆ ಸೇರಿದ ಓಣಿ ಬೀದಿಯ ಧೈಯ ಒಂದು ಮನೆ, ಮನೆಯೇನ ಅಷ್ಟು ದೊಡ್ಡದಲ್ಲ. ಮಹಡಿ ಯ ಮನೆಯಾದುದರಿಂದ ನೋಡಲಿಕ್ಕೆ ಇಕ್ಕಾಗಿ ಕಾಣುತ್ತಿಲ್ಲ, ಮ ನಿಯ ಹೊರಗಡೆ ಶನಾ, ಏತರಂಗದ ಮಲಿನತೆ ತೋರಿಬರುತ್ತಿರುವಂತೆ ಅವಳ ಮನೆಯ ಕಾಂತಿಹೀನವಾಗಿತ್ತೆಂದರೆ ಸಾಕು. ಚಪ, ಬೀದಿಯ ಬಾಗೀ ನಡುವೆ ಕಿರುಮನ-ಗುಲ್ಲಿ, ತಂತ್ರನಾ ಥನೊಡನೆ ಲಲ್ಲೆ ಯಲ್ಲಿದ್ದಳು, ತಂತ್ರನಾಥ-ಚಿಸಲೆ-ಇಬ್ಬರ ಮುಖ Tಳಲ್ಲಿಯ ಉತ್ಸಾಹವು ಹೊರಹೊಮ್ಮುತಿತ್ತು, ಈ ಕೂರ್ಮೆಗಾರರ ಕುಹುಕವೇನೆಂಒ ಎದನ್ನು ನಮ್ಮ ವಾಚಕವರ್ಗವು ಚೆನ್ನಾಗಿ ತಿಳಿದಿರು ವುದೊಳ್ಳಿತಲ್ಲವೆ ? ಚಪಲೆ;- ನೀವು ನನ್ನ ಮಾತನ್ನು ಮಾರುವ ಜಿಲ್ಲವಷ್ಟೆ ? ತಂತ್ರ- ಎಂದೂ ನಿನ್ನ ಮಾತನ್ನು ವಿಶಾ ರುವುದಿಲ್ಲ, ನೀನು ನನ್ನ ಕೋರಿಕೆಯನ್ನು ನೆರವೇರಿಸಿಕೊಟ್ಟರೆ... ... ... ಚಪಲೆ- ನಗುತ್ತ-1ಆ ವಿಷಯದಲ್ಲಿ ಪ್ರಾರ್ಥಿಸಬೇಕಾದುದಿಲ್ಲ, ಅದಿ ರಲಿ; ನೀವು ಪುನಃ ಸಂಸಾರಕ್ಕೆ ಸಿಕ್ಕಿ, ಕಡೆಗೆ ನನ್ನನ್ನು ಮರೆ ತರೂ ಮರೆಯಬಹುದು ! ನಿಮ್ಮ ಹೆಂಡತಿ ಇನ್ನೂ ಹುಡುಗಿ ಆದರೂ 4ವಳು ಪ್ರಾಯಸಮರ್ಥರಾದ ಬಳಿಕ ನೀವು ನನ್ನ ಕೈಬಿಟ್ಟರೆ ನಾನು ಮಾಡುವುದೇನು ? ಈಗ ನೋಡಿರಿ ! ಎನ ಏನು ನನ್ನಿಂದ ಎಷ್ಟೋ ಸುಖವನ್ನು ಅನುಭವಿಸಿರುವನು.