ಪುಟ:ಸುಶೀಲೆ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ? ಸ ಶಿ, ಲೆ ೭೩ ದೃಢಪಡಿಸುವಂತಿಲ್ಲವಾದುದರಿಂದ, ಈಗ ನಿನ್ನನ್ನು ಅರ್ಥ ದಂಡದಮೇಲೆ, ಯೋಗ್ಯನಾದ ಒಬ್ಬ ಮನುಷ್ಯನ ಹೊಣೆ ಯಿಂದ ಮುಕ್ತನನ್ನಾಗಿ ಮಾಡಬೇಕೆಂದಿರುವೆನು ಇಲ್ಲಿ ಯಾರನ್ನಾದರೂ ಹೊಣೆ ಕೊಡಬಲ್ಲೆಯಾ ? ಎನೋದ-ಮಹಾಸ್ವಾಮಿ | ನಾನು. ತಮ್ಮ ಕೃಪೆಗಾಗಿ ಕೇವಲ ವಿಧೇ ಯನಾಗಿರುವನು. ಆದರೆ, ನನ್ನ ಪಾಸಾಚರಣೆಯ ಫಲಾ ನುಭವಕ್ಕಾಗಿ ನನಗೆ ಮರಣವೇ ಮರವಾಗಿರುವುದುoತೆ ಈಗ ನಾನು, ಯಾರನ್ನೂ ಹೊಣೆಯಾಗಿರಲು ಪ್ರಾರ್ಥಿಸಲಾರೆನು. ಅಂತಹ ಮಹನೀರುರರಾದರಣ ಇದ್ದರೂ, ಅವರಿಗೆ ಧನ್ಯ ವಾದವನ್ನು ಸಮರ್ಪಿಸಿ ಯಾವಜೀವವೂ ಅವರಿಗೆ ಕೃತಜ್ಞ ನಾಗಿರುವೆನು. ಈ ವರೆಗೂ ನಡೆಯುತ್ತಿದ್ದ ವಿದ್ಯಮಾನಗಳನ್ನು ನೋಡುತ್ತ ಸಂಭ್ರಾಂತನಾಗಿದ್ದ ಸುಜ್ಞಾನಶರ್ಮನ್ನು, ವಿನೋವನ ಮಾತಿಗೆ ಖೇದ ಮೋದಗಳಿಂದ ತಲ್ಲಣಿಸುತ್ತೆ ಧರ್ಮಾವತಾರನ ಮುಂದೆ ನಿಂತು ವಿನಯದಿಂದ ಕೇಳಿದನು, “ಸಾಫಾ 1 ಈ ವಿನೋದನಿಗಾಗಿ ನಾನು ಹೊಣೆ ಯಾಗಿರುವೆನು, ಇು ಮುಂದೆ ಇತಂದ ಎಂತಹ ಅಪರಾ ಧಗಳು ನಡೆಯಿಸಲ್ಪಟ್ಟರೂ ನಾನ: ಶಿಕ್ಷೆಗೆ ಬದ್ಧನಾಗಲುಳ್ಳ ವನ.. ಈತನನ್ನು ನನ್ನ ಹೊಣೆ ಯಮೇಲೆ ಬಿಟ್ಟು ಕೊಡಬೇಕಾಗಿ ಕೋರು ತೆನು' ಧರ್ಮಾವತಾರ ಎತೋದನಕಡೆಗೆ ತಿರುಗಿ; -“ಐಗೆ ! ನಿನ್ನ ಮೇಲೆ ಎರಡು ಅಪರಾಧಗಳು ಆರೋಪಿತವಾಗಿ, ಒಂದೊಂ ರಕ್ಕೂ ಅಯ್ತು ನಟರು ರೂಪಾಯಿಗಳಂತೆ ಅರ್ಥದಂಡವು ವಿಧಿಸಲ್ಪಟ್ಟು, ಸುಜ್ಞಾನಶಿವ೯ರ ಹೊಣೆಯಮೇಲೆ ಸೀನು ಬಿಡಲ್ಪಟ್ಟಿರುವೆ ! ಇನ್ನು ಮುಂದೆ ಇಂತಹ ಅಕ್ರಮ ಚೆ