ಪುಟ:ಹನುಮದ್ದ್ರಾಮಾಯಣಂ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

106 ಹನುಮದ್ರಾಮಾಯಣ, ಮರಳುಂ ಬಂದು ಕರಟಂ | ಮರೆವಗೆ ದಾಶರಥಿ ಕಾದನವನಂ ಕೃಪೆಯಿಂ | || ೧೭೨ | ತೃಣಮಂದಸ್ಸಮದಾಯ್ತಯ್ | ತ್ರಿಣಯನನ ಪಿನಾಕಕಧಿಕವೆನಿಸಿರ್ಪ್ಪ ಮಹಾ || ತ್ರಣತಸುಮಂತ್ರಾಸ್ತ್ರಗಳಿರೆ | ತೃಣನಿಭಖಳನಿವನನರೆವುದೇನಚ್ಚರಿಯಮ್ || ೧೭೩ || ಮಾಸಯದೊಳಗಿವನಂ | ನಾಶಂಗೆಯದಿರ್ದೊಡೆನ್ನ ದೇಹವನುಳಿಸಂ || ಈ ಸಕಲಾಭಿಪ್ರಾಯಮ | ನೀಶಗೆ ನೀಂ ಪೇಳು ಮೆಂದೊಡೆಂದಂ ಹನುಮಂ | ೧೭೪ | ಚಿಂತೆಯನುಳಿಯಿಂ ಧರಣೀ || ಕಾಂತಂ ತಾಂ ಬರ್ಷ್ಟನಿದಕೆ ಸಂದೆಯವಿಲ್ಲಂ | ಸಂತಸಮಂ ತಾಳುಂ ಕೃಪೆ | ಯಂ ತನಗಪ್ಪಣೆಯನೀಯವೇಳುಂ ದೇವೀ | ೧೭೧೩ || ಬಿಸಜಾಂಬಕೆ ಕಡುಸೇದೆಗೆ || ಪಸಿದಿರ್ಪ್ಪೆಂ ವನದೊಳುಳ್ಳ ಸಣ್ಣ ಳನುಂ ಭುಂ || ಜಿಸಲನುಮತಿಗುಡೆವೇಟೈಂ || ದುಸಿರ್ದುಂ ತತ್ಸದಕೆ ಮಣಿದು ನಿಂದಂ ಹನುಮಂ || ೧೭೬ | ಅಲಸಿದೆ ನೀನೆನಗೋಸುಗ | ಮಲಸದೆ ಕುಶಲದೊಳೆ ಪೋಗಿವಪ್ಪುದೆನುತ್ತಂ || ನಲವಿಂದೆ ಪರಸಿ ಕಳಿಸಿದ | ಛಲರಣುಗನನಂದು ಮಗುಳೆಮಗುಳ್ಳಿಕ್ಷಿಸುತಂ || ೧೭ || ಅವನಿಜೆಯಂ ಬೀಳ್ಕೊಂಡುಂ | ಪವನಸುತಂ ಬಂದು ವೃಕ್ಷಶಾಖೆಯನೇದ್ದು Fo || ರವಿಯುದಯಮನೀಕ್ಷಿಸುತಂ | ತವೆ ಹರ್ಷದಿನಿರ್ದ್ದನೆಂದು ಪೇಳಂ ಸೂತಂ. | ೧2ಿ | -+-+-