ಪುಟ:Keladinrupa Vijayam.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

158 ನವವಶಹಿಸ ಮುನ್ನಿಗಿಂದತ್ಯಧಿಕ ಪ್ರಬಲನಾಗಿ ವರ್ತಿಸುತ್ತುವಿರಲೆ ಡಿಯೋ ೪೦ || ಮಿಗೆ ನೇತೋಲೆಯ ಪೌತ್ರನಂ ಬಿಡದೆ ಕಾಯಬರ್fಕಿಯೋಲ್ಯಾಣದು ಬೊಗದಿಂ ದಂ ] ದವರಂಗಜೇಬಗರುಪಲೆ ಕೇಳೋ ಮೊ೪೦ತಾರೆಯಂ | ಡಗೆಗೆಯಾ ವೆಡೆಗೆದು ಬೆದಕಿ ಶೀಘ್ರಂ ತಪುದೆಂದಾರ್ದು ಕ ಮೊಗರಂ ಬಿಡದಟ್ಟಿದಂ ಪ್ರಬಲಸೇನಾಭಾರರಂ ಚಾರರಂ # ೫೯ ತರಳವರ್ಗಳ್ಳಾಡೆಗಳ ೪ರಸುತಿರೆ ಶಚಿವಾಜಿ ಗಯೆಯಿಂ ಪೊರವ | ಟ್ಟುರೆ ಪನ್ನಾಳಿಯನೈದಿದ ಸರಿಯಂ ಕೇಳ್ತಾ ತುರುಘ್ನ ಪತಿಯತಿಶತಿಯಿಂ | ಕಡುಗಲಿ ಶಾಲೆಯ ಸುತನಂ ಪಿಡಿದವಗಲ ಕಾಯನಿಕ್ಕಿ ಆಳುಪುವುದಿರದೆ | ನ್ನೆಡೆಗೀಗೆಂದು ವಿಜಾಪುರ ದೊಡೆಯಂಗಾಮೆಟ್ಟಪಂ ನಿರೂಪಿಸಿ ಕಸಲೆ ಬರೆಯಲ್ಪರಾಯೋಕ್ತಿಯ ನುರೆ ಕೇಳ್ವರಂಗಜೇಬನಾಗಿ ಘ'ಜಂ | ನೆರಹಿ ವಜೀರರ್ಕಮ ಬರಿಯಿಸಿ ಕೊಸದೊಳ ತನ್ನೊಂದಿಂತೆಂದಂ . ವಿಜಾಪುರದ ಪಾತುಶಾಹ ವಿಭಾಮಯ್ದುಲಶಾಹನ ಕುಮಾ ರನಾದ ಸುಲುತಾನಮಹಮುದ್ದತೆ ಹಂಗೆ ಗೋಲಕೊಂಡೆಯದ ಕುತು ಬಶಾಹನ ಪುತ್ರಿಯಾದ ಬಡಕಾಯತಿಯಂ ತಂದುದರಿ, ವಿಜಾಪುರಭಾ ಗಾನಗರಗಳ ಪಾರ್ತ ಗಮನೆತನದವಾಗಿ ವರ್ತಿಸುತಿರ್ಪರಿವ ರ್ಗಳನುಸಂಧಾನವವದಿಂದಾ ಶಿವಾಜಿ ಬಲಿಷ್ಟ ನಾಗಿ ತನ್ನ ಲಕ್ಷಕರಿ ಸದೆ ನಡೆಯುತಿರ್ಪನೀವುಭಯಸಂಸ್ಥಾನಗಳ ಮುರಿದಲ್ಲದೆ ಈ ಶಿವಾಜಿ ತನಗೆ ಸ್ವಾಧೀನಮಾಗನೆಂದಾಳಚಿ ತೆಂಕುಖದಲಾಗದೆಂದು