ಪುಟ:Keladinrupa Vijayam.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

. 162 ಕೆಳದಿನೃಪವಿಜಯ 1 ಇಂತೆಂದು ತಿಳುಹಿಸಿ ತಮ್ಮ ನಾಡಿನ ಮೇಲಾರಾಮರಾಜಂ ಪೋಪೆಡೆಯೊಳತನ ವಸ್ತಾ ಭರಣಂಗಳೆ ಕೆಲವೆಮ್ಮ ವಶವಾದುದುಂಟೆಂ ದಾವಸ್ತು ಭರಣ ತುರಗಾದಿತದೀಯವರಂಗಳನಾವಜೀರರ ವಶ ಕೈ ಕೊಡಿಸಿ ಹೇಳಿದರೆ ತದೀಯವನ್ನೂ ತ್ಯರಂಗಳಂ ಕೊಟ್ಟು ರಾಮ ರಾಜನಂ ಕೊಡದಡಗಿಸಿಕೊಂಡಿರ್ಪರೆಂದಾವಜೀರರ್ಕರ ಲೇಖನಗಳಂತೆ ಒರೆಸಿ ತಮ್ಮ ಕೈವಶಮಾದ ರುಪ್ಪಾಣಿಭೋಸಲೆ ಸಂತಾಜೀ ಜಗದಾಟ ಮನೋಜೀ ಮೋರಾಶಾಜಾರಾವು ಯೆಂಬಿಂತ್ ನಾಂರ್ವಜೀರರುವ ನಾರಾಮರಾಜನ ವಸ್ತು ಭರಣತುರಗಾದತರೀಯವನ್ನೂತ್ಕರಂಗಳನೆಲ್ಲ ಮುಮನವರಂಗಜೇಬಪಾತುಫಾಹನೆಡೆಗೆ ಕಳುಪಲವಂ ನಿಟ್ಟಸಿ ಲೇಖನ ವನೋದಿ ಹೇಳು ಕನಸ್ಸು ಕೆಳದಿಯ ಸಂಸ್ಥಾನಮಂ ಕೈವಶಂಗೆಯು ದೆಂದು ತನ್ನ ಪುತ್ರನಾದಜಮತಾರನ ಸಂಗಡಮಪರಿಮಿತಹಶಪ ದಾತಿಯಂ ಕೊಡಿಸಿ ತೆರಳ ಲೋಡನಾ ಅವತಾರನತಿಕ್ಷೇಪದಿಂ ದಾಳಿ ವರಿಯುತಂದು ತಾಂ ಮದಗದಕೆರೆಯ ಬಂತಿವಾಯಿಕಣಿವೆಯೋ ↑ಂದು ರ್ಜಾಸರಖಾನನಂ ದಾಳಿವರಿಸಲವಂ ಮುಂದಾಗಿ ಬಂದು ಮಹಾ ದೇವಪುರದ ಕೊಂಬೆಯಂ ತೆಗೆದುಕೊಳಲೊಡನಜಮತಾರನಾಮಹಾ ದೇವಪುರದ ಕೊಂಬೆಯೊಂದ) ಬಳಿಕಂ ರ್ಜಾಸರಖಾನನಂ ಮತ್ತಂ ಮುಂದೈದಿಸಲವನಾನಂದಪ್ರರಕ್ಕಾಗಿ ಶಾಲಿವಾಹನ ಶಕ ವರ್ಷ ೧೬೧೦ ನೆಯ ಶುಕ್ಲ ಸಂವತ್ಸರದ ವೈಶಾಖ ಬಸದಲ್ಲಿ ವೇಣುಪುರಕ್ಕೆ ಬಂದಿ ಇದು ತತ್ಪರಿಸ್ತರಣಮಂ ವೇಥೈಸುವನಿತರೆಳೆ ಚನ್ನ ಮಾಜೆಯವರಲ್ಲಿಂ ತೆರಳು ಭುವನಗಿರಿದು ಮಾರ್ಗಗೊಳ್ಳಂದು, ಹೇರಳ ಪದಾತಿಯಂ ತೆರ ೪ ಕಳಹಿ || v೫ ತೋಳಸ ಬಿದುರುಕೊಂಬೆಗೆ ತಳಿಗಳನಡಿಗಡಿಗೆ ನಡೆದ ಮೊಗಲರ ಸೇನಾ | 1 ಇನ್ನು ಪಕೃತಕಥಾಸಂದರ್ಭಕ್ಕೋಸುಗಂ (ಓ) 2 - ಇತಪೂರ್ವವಾರಭ್ಯ (ಪ 142, ಸ10) ಎಂಬಲ್ಲಿ. ಇಲ್ಲಿಯವರೆಗೆ ಇರತಕ್ಕ ಭಾಗವು ಒಲೆಯಪ್ರಸ್ತಕದಲ್ಲಿ ಬಿಟ್ಟು ಹೋಗಿದೆ. 3 ತರಲೆಗಳು (ಟ)