ಪುಟ:Keladinrupa Vijayam.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದಶಮಾಶ್ವಾಸಂ 185 ಶುಭಕ್ಷದತ್ಸರದೊಳ್ಯ 1 ವಿಭು ತಾಂ ಕೊಲ್ಲೂರಿಗೈದಿ ಮೂಕಾಂಬಿಕೆಯಂ | ವಿಭವದೆ ಪೂಜಿಸಿ ಬೀಳ್ಯಂ ಡಭಿವೃದ್ಧಿ ಯನೀವ ಕೆಳದಿಪುರಮಂ ಸಾರ್ದ೦ || ೫೦ ರಾಮೇಶವೀರಭದ್ರ ಸ್ವಾಮೀಯಪದಯುಗವ ಭಜಿಸಿ ಬಳಿಕಲ್ಲಿಂದಂ | * ಸೋಮಶೇಖರಪಂ ತೆರ ೪ಾ ಮಂಜಲವೇಣುಪುರವನಂದುರೆ ಸಾರ್ದo | ೫೧ ಅಲ್ಲಿಂ ತೆರಳು ತನ್ನ ಸ 'ಮಲ್ಲಂ ತಾಂ ತೀರ್ಥರಾಜಪುರಕೈದಿ ಬಳಿ 1 ಕೈಲ್ಲಿಂದಂ ಮುಂತೃದಿ ಸ ಮುಲ್ಲಾ ಸದೆ ಶೃಂಗಪುರವನಂದುರೆ ಸರ್ದಂ || ೫೦ ಮತ್ಯಮದಲ್ಲದಾ ಸೋಮಶೇಖರರಾಜೇಂದ್ರ ಚಂದ್ರ ಶೃಂಗಪುರ ದೊಳೆ ಶಾರದಾಂಬಾಪೀಠಸನ್ನಿ ಧಿಯೊಳೆಸೆವ ಚೌಕಿಯಾಳಿ ಸರ್ವಸಂಭ್ರ ಮದಿಂ ಸಚ್ಚಿದಾನಂದಭಾರತೀಸಾಮಿಯವರಂ ಬೇಟಗೊಂಡಾಪುರದೊಳೆ ನಾವಸಮಿದಾಯತೀಂದ್ರನನುಚಿತವಾದುಡುರೆಮುಂತಾದುಪಚಾ ರಗಳಿ೦ ಸನ್ಮಾನಿಸಿಯವರಿಂ ತಾನುಂ ಸನ್ಮಾನಂಭತ್ತನಂತರಮಲ್ಲಿಂ ತರಳ 18 Hಳ ಚಳಕದೆ ಕಳಸದ ಘಟ್ಟವ ನಿಳಿದಾ ಭೂಮೀಶವರ ಸುಬ್ರಹ್ಮಣ್ಯ | ಸ್ಥಳ ಕೈದಿ ಪೆರ್ಮೆಯಿಂ ಮಂ ಜಳಸುಬ್ರಹ್ಮದೇವರಂ ಭಜೆಯಿಸಿದಂ || ಪೊರಮಟ್ಟಲ್ಲಿಂ ಕೊಟೀ ಶಗಕೈದುತೆ ದಿವೃಕೋಟಿಲಿಂಗೇಶ್ವರನಂ | - 1 .ಭಕೃತುಸಂವತ್ಸರದ ಆಕ್ಷೇಪ ಬ ೫ ಲ್ಲು ವಿನುತಾಂ (ಕ) K. N.Vijaya (ಕ) ೧೩