ಪುಟ:Keladinrupa Vijayam.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಥಮಾಶ್ವಾಸಂ ಕುಂದದೆ ನೀರೆರೆವಳ ಸು ಬೈಂದಸ್ಮಿತರೊಚಿ ಮುಸುಕಿ ಪರಿಮಳಿಸುತ ಬೆ | ಇಂದಿರ ಕುಡಿನೀ6 ತನುಗಿದು | ಚಂದನರಸವೆಂದು ಪೊಸಬಗೆವರೆ ಸಾಂಥರ || ಇಂತನವರತಮಶೇಪಸುಖಸಂಪತ್ಸಮಾಜದಿಂದಾದೇಶಂ ವಿರಾಜಿಸುತ್ತುಮಿರಲಿ || ಅದರೊಳ ಮೈಮೆಯಿನೆಸೆವಾ ತ್ರಿದಶತರಂಗಿಣಿಗರಧಿಕವೆನಿಸುವ ವರದಾ | ನದಿಮೂಲದೊಪ್ಪುಗುಂ ತ ೩ ದಿಯುತ್ತರತಟದೊಳರ್ಧಯೋಜನದೆಡೆಯೊಳೆ || ಆ ಕರ್ಣಾಟಕದೇಶದ ಭೂಕಾಂತೆಯ ವಕ್ತ ಪದ್ಯ ಮೆನೆ ರಾಜಿಸುಗುಂ | 'ಶ್ರೀಕರವೆನಿಸಿಯಹಸ್ತ ನಾಕವನಿಕೈದ ಕೆಳದಿ ಯೆಂದೆನಿಪ ಪುದಂ | ಶ್ರೀಮತ್ಕಳದಿಯ ಪೊಳಲೊಳೆ ಹೈಮವತೀರಮಣನೆಸವಲಿಂಗಾಕೃತಿಯಿಂ | ರಾಮೇಶ್ವರಾಖ್ಯೆಯಂ ತಳ ದಾವಹಿಯೊಳೆ ಪುತ್ರದಲ್ಲಿ ನೆಲೆಸಿರುತಿರ್ದಂ || ಆ ಪುರದ ಮುಂರ್ತಳಯ ಸ ಮೀಪದೊಳೂತ್ತಾಗಿ ಚೆಲ್ಪ ಪಳ್ಳಿಯಬಯಲೆಂ | ಬಾ ಪಳ್ಳಿ ಕೃಷಿಕ ಜನಸ ವ್ಯಾಪಾರನಿಳಿ೦ಪವಲ್ಲಿ ಯಾರಾಜಿಸುಗುಂ || ಮಿನುತಾ ಪಳ್ಳಿಯಬಯಲೆಂ ದೆನಿಪೂರಿನ ಮೂಲಿ ಬಸವಪಂ ಕ್ಷಮೈಕರ್ಮಾ |