ಪುಟ:AAHVANA.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹಾನ ನಾಗ್ದಾನೆ, ಗುಜರಾಥಿನ ರಾಷ್ಟ್ರಕವಿ ನರ್ಮದಾ ಶಂಕರ್ ಅದಕ್ಕೊಂದು ನಿದರ್ಶನ. - ಭರತೇಶ್ : ಈ ಬಗೆಯ ಕವನಗಳನ್ನು ಮರಾಠಿ, ತೆಲುಗು, ಕನ್ನಡ, ಒರಿಯ, ಅಸಾಮಿಈ ಎಲ್ಲ ಭಾಷೆಗಳಲ್ಲಾ ಕಾಣಬಹುದು. ಇತಿಹಾಸದ ಪ್ರಾಧಾಪಕ : - ಪದ್ಯಕ್ಕೆ ಸಂಬಂಧಿಸಿದ್ದು ಭಾರತೀಯ ಗದ್ಯಕ್ಕೂ ಅನ್ವಯಿಸ್ತದೆ, ಅನ್ನಿ భరతేలలో : ಸಹಜವಾಗಿ, ದ್ವಿಜೇಂದ್ರಲಾಲ್ ರಾಯ್ ಬರೆದ ನಾಟಕಗಳನ್ನು-'ಅಹಲಾ', 'ಮೇವಾಡದ ಪತನ', 'ಷಾಜಹಾನ್',-ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಜನ ನೋಡಿದ್ದಾರೆ. ಶರತ್ ಸಾಹಿತ್ಯ, ಸಮಗ್ರ ಭಾರತಕ್ಕೆ ವಂಗಭಾಷೆ ನೀಡಿರುವ ಕಾಣ್ಣೆ, ಆಧುನಿಕ ಭಾರತೀಯ ಕಾದಂಬರಿಗಳಲ್ಲಾ ಕೂಡಯಾವ ಭಾಷೆಯಲ್ಲೇ ಇರಲಿ-ಸಮಾನ ವಸ್ತುಗಳನ್ನೇ ಕಾಣ್ಣೆವೆ. ಉದಾ ಹರಣೆಗೆ : ಭಾರತದ ಮೊನ್ನೆ ಮೊನ್ನೆ ವರೆಗಿನ ಪಾರತಂತ್ರ 3 * ಜಡಗೊಂಡ ಸಂಪ್ರದಾಯಗಳ ವಿರುದ್ಧ ನೂತನ ವಿಚಾರಧಾರೆಗಳ ಬಂಡಾಯ. ಇತಿಹಾಸದ ಸಾಧಾಪಕರ ಪತ್ನಿ : ನಮ್ಮ ಲಲಿತಕಲೆ-ಸಾಹಿತ್ಯ-ಜನ ಜೀವನಗಳನ್ನೇ ನೂತನ ದೃಷ್ಟಿಕೋನ ದಿಂದ ಇವತ್ತು ನೋಡಿದ ಹಾಗಾಯಿತು ! - బెండి ఆ ః - 'ಸಾಹಿತ್ಯ, ಸಂಗೀತ ಅಥವಾ ಕಲೆಯ ಬಗೆಗೆ ಏನೂ ತಿಳಿಯದ ಮನುಷ್ಯ, ಬಾಲವಾಗಲೀ ಕೋಡುಗಳಾಗಲೀ ಇಲ್ಲದ ಪ್ರಾಣಿಯೇ ಸರಿ!' ಇತಿಹಾಸದ ಪಾಧಾಪಕ : ಹಹ್ವಾ! ಪಂಡಿತ್'ಜಿ-ಎಂಥ ಮಾತು! யாங்ய ౧డిని