ಪುಟ:ಇಂದ್ರವಜ್ರ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 ನಾರದನು ಇ೦ದ್ರ ಸಭೆಯಲ್ಲಿ ಹೇಳಲ), ನಿನ್ನ ಧರ್ಮವನ್ನು ಪರೀ ಕ್ಷಿಸಲೋಸುಗ ದೇವೇಂದ್ರನ ಅಪ್ಪಣೆಯಂತೆ ನಾನಿಲ್ಲಿಗೆ ಬಂದು, ಈರೀತಿಮಾಡಿದೆನು, ದೀನಸಂರಕ್ಷಣೆಯಲ್ಲಿ ನಿನಗಿರುವ ಶ್ರದ್ಧೆಯಿಂ ದನನು ಸಂತೃಪ್ತಳಾದನು, ಬೇಕಾದವರವನ್ನು ಕೇಳು ಎಂ ದಿತು, ವಿಕ್ರಮನ ಆ ಕಾಮಧೇನುವೇ ತನ್ನ ಬಳಿ ಯಿರಬೇಕೆಂದು ಬಯಸಿದನು. ಆ ಧೇನುವು ಹಾಗೆಯೇ ಆಗಲೆಂದು ಒಪ್ಪಿ, ವಿಕ್ರ ಮನ ಅರಮನೆಯಲ್ಲಿಯೇ ಇದ್ದಿ ತು ಇದನ್ನರಿತ ಬ್ರಾಹ್ಮಣನೊ ನು ಆಗೋವು ತನಗೆ ಬೇಕೆಂದು ವಿಕ್ರಮರಾಯನನ್ನು ಕೇಳ ಲು, ರಾಯನು ಪ್ರತಿಮಾತಾಡದೆ, ಸಂತೋಷದಿಂದ ಆದೇವಲೋ ಕದ ಧೇನುವನ್ನು ವಿಪ್ರನಿಗೆ ಕೊಟ್ಟನು. ನೀವೂ ಹಾಗೆ ಮಾಡಿರ.ವಿರೋ??? ಭೋಜನು ತಲೆ ಬಾಗಿದನು. - * ಇಪ್ಪತ್ತೇಳನೆಯ ಸಾಲಭಂಜಿಕೆಯು ಉದೀರಿಸಿ - ತೇನೆಂದರೆ:- « ವಿಕ್ರಮರಾಜನು ಒಂದು ಸಮಯದಲ್ಲಿ ದೇಶಪರ್ಯಟನೆ ಮಾಡುತ್ತಾ, ಒಂದಾನೊಂದು ನಗರದ ಬಳಿ ಬಂ*ು ಮನೋಹರ ವಾದ ಸರೋವರವನ್ನೂ, ದೇವಮಂದಿರವನ್ನೂ ಕಂಡು, ನಾ ಲೈದು ದಿನಗಳು ಅಲ್ಲಿ ನಿಲ್ಲಬೇಕೆಂದು ಸಂಕಲ್ಪಿಸಿ, ದೇವತಾಲಯ ವನ್ನು ಹೊಕ್ಕು ದೆವತಾ ಸಂದರ್ಶನಮಾಡಿಕೊಂಡು ರಂಗ ಮಂಟಪಕ್ಕೆ ಬರಲು, ಅಲ್ಲಿ ಒಬ್ಬ ಸುಂದರಪುರುಷನು ದಿವ್ಯದು ಕೂಲಗಳನ್ನುಟ್ಟು, ರತ್ನಾಭರಣಗಳನ್ನು ತೊಟ್ಟು, ಗಂಧಪುಷ್ಪ ಗಳಿಂದ ಶೋಭಿಸುತ್ತಾ, 'ಜನರೊಡನೆ ವಿನೋದವಾಗಿ ಕುಳಿ ತಿದ್ದು ದನ್ನು ನೋಡಿದೆ ರು, ಸ೬ ಹೊತ್ತಿನಲ್ಲಿ ಆವ್ಯಕ್ತಿಯ.., ಅ ವನೊಡನೆ ಇದ್ದ ವಳೂ ಹೊರಟು ಹೋದರು.ವಿಕ್ರಮನು ಅವ