ಪುಟ:ಇಂದ್ರವಜ್ರ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

$$ ಭೇತಾಳ: (" ನೀನು ಹೇಳದಿದ್ದರೆ ನಾನೇ ಹೇಳುವೆನು. ಕಡೆಗೆ ನಾನು ಕೇಳುವ ಪ್ರಶ್ನೆಗೆ ಉತ್ತರವನ್ನು ತಿಳಿ ದೂ, ಮ ನಭಂಗ ಭಯದಿಂದ ನಿನು ಮಾತನಾಡದೆ ಹೋದರೆ, ನಿನ್ನ ತಲೆಯು ಸಾವಿರ ಹೋಳಾಗು ವುದು ಕೇಳು. ವಿಂ ಗ್ಯವತಿಯೆಂಬುದೊಂದು ಬಟ್ಟಣ, ಅದರಲ್ಲಿ ಸುವಿಚಾರನೆ » ದೊರೆ, ಆತನ ಮಗ ಜಯ ತೈ॰ನನು ಒಂದು ದಿನ ಬೇಟೆಗೆ ಹೊರಟು, ಒ೦ದು ಕಾಡಾನೆಯ ನ್ನು ಹಿಂಬಾಲಿಸಿ ಅರಣ್ಯದೊಳಕ್ಕೆ ಬಲು ದೂರ ಹೋದನು, ಅಲ್ಲಿ ಒಂದು ನದಿಯು ಹರಿಯುತ್ತಿತ್ತು. ಅದರ ದಡದಲ್ಲಿ ಒಬ್ಬ ಬಾ ಹ್ಮಣನು ಧ್ಯಾನಿಷ್ಟನಾಗಿ ಕುಳಿತಿದ್ದನು, ರಾಜಪುತ್ರನು ಕುದುರೆಯಿಂದಿಳಿದ, ಅವನಬಳಿಗೆ ಹೋಗಿ, “ಅಯ್ಯಾ, ಕ ದು ರಿಯನ್ನು ನೋಡಿಕೊಂಡಿರು, ನಾಮ ನದಿಯೊಳಕ್ಕಿಳಿದ ಸಾನ ಭಾನಗಳನ್ನು ಮಾಡಿರುವೆನು. ಎಂದನು ಬ್ರಾಹ್ಮಣನು'ಧ್ಯಾನಾ ರೂಢನಾದವನನ್ನು ಹೀಗೆ ತೊ೦ದಿಪಡಿಸುವುದು ಸರಿಯೇನೈ?, ಎನ್ನಲು, ರಾಜಪುತ್ರನು ಕೋಪಗೊ೦ಡು, ಆ ದಿಪ್ರವನ್ನು ಚಾ ಟಮಿಂದ ಚೆನ್ನಾಗಿ ಹೊಡೆದನು. ವಿಸ್ತನು ಅಲ್ಲಿಂದ ಹೊರಟು, ಸುವಿಚಾರ ರಾಜನಲ್ಲಿಗೆ ಜೊಗಿ ಆದ ಸಂಗತಿಯನ್ನ ವಿಞ್ಞಾಪಿಸಿ ದನು. ಗಾಜನು ಮಗನೆ ಮೇಲೆ ತ.೦ಬಾ ಆಗ್ರಹಪಟ್ಟು ಅವನ ನ್ನು ದೇಶಭ್ರಷ್ಟನನ್ನಾಗಿ ಮಾಡಲು ನಿಶ್ಚಯಿಸಿದನು. ಅಷ್ಟರಲ್ಲಿ ಮಂತ್ರಿಯು ರಾಜ್ಯಭಾರವನ್ನು ವಹಿಸಲು ಯೋಗ್ಯನಾದ ಕು ಮಾರನನ್ನು ರಾಜ್ಯದಿಂದ ಓಡಿಸುವುದು ಉಚಿತವಲ್ಲ' ಎಂದನು. ಹೀಗೆ ದೊರೆಯು ನ್ಯಾಯಪರವಾಗಿಯೂ, ಮಂತ್ರಿಯು ಅನುಕೂ ಲವನ್ನು ಯೋಚಿಸಿಯೂ ಬಹುದೂರ ಚರ್ಚಿಸಿದರು.ಕಡೆಗೆರಾಜ ನು ಮಗನನ್ನು ಶಿಕ್ಷಿಸಿಯೇ ತೀರಬೇಕೆಂದು ತಿರ್ಮಾನಿಸಿ, ಹಸ್ತಕ್ಷೇ ದವನ್ನು ವಿಧಿಸಿದನು, ಅತ್ಮರಲ್ಲಿ ಬ್ರಾಹ್ಮಣನು ಅಡ್ಡ ಬಂದು,ರಾ ಜನೆ, ನಿನ್ನ ಧರ್ಮಬುದ್ಧಿಗೆ ಮೆಚ್ಚಿದೆನು.ನಿನ್ನ ಮಗನು ಇನ್ನೂ