ಪುಟ:ರಮಾನಂದ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೬೫ ನಿನ್ನ ಈ ದಿವ್ಯರೂಪದ ಸಾಕ್ಷಾತ್ಕಾರಲಾಭವು ಯಾವ ಪುಣ್ಯಪುರುಷ ನಿಗೆ ಅನುಗ್ರಹಿಸಲ್ಪಡುವುದೊ, ಆತನ ಸುಕೃತಕ್ಕೆ ಪರಿಮಿತಿಯುಂಟೆ? ನಿನ್ನ ಅ೦ತರ೦ಗೆ ಕೃಪಾಕಟಾಕ್ಷಕ್ಕೆ ಪಾತ್ರನಾದವನನ್ನು ಮತ್ತಾವ ಬಗೆಯ ಕ್ಷಣಿಕವಾದ ರೂಪತೃಪೈಯಾಗಲೀ ಬಳಿಗೆ ಸೇರುವುದೇ ? ಎಂದಿಗೂ ಇಲ್ಲ. ಅ೦ತಹನಲ್ಲಿ ದುರ್ವ್ಯಸನ ಚಿಂತೆಗಳು ಹೇಗೂ 5 ಸೇರುವುದಿಲ್ಲ. ಇದು ಸತ್ಯವಾದುದು. ಆದರೆ, ಎಲೈ ಜನನೀ! ನಿನ್ನ ದಿವ್ಯ ರೂಪ ನಾಕ್ಷಾತ್ಕಾರಲಾಭವನ್ನು ನನಗೆ ಅನುಗ್ರಹಿಸು | ಹೇ, ಭಗವತಿ ! ಸಕಲ ಧರ್ಮಕರ್ಮ-ಕ್ರಿಯಾಕಲಾಪಗಳಿಗೂ ಸಾಫಲ್ಯನ ನ್ನು ಟುಮಾಡುವ ಸತ್ಯ ನೇ ಶಿರಸ್ಟಾಗಿಯೂ, ಭಕ್ತಿಯೇ ಫಾಲಸ್ಥಲ ವಾಗಿಯ, ಆನ್ನ ತಿಯನ್ನು ಹೊಂದಲು ಅತ್ಯಂತ ಮುಖ್ಯವೂ 10 ಮಾನವನ ಸುಗುಣಗಳಿಗೆ ಕಾ೦ತಿ ಪ್ರದವೂ ಆದ ವಿನಯವೇ ಸರ್ವಾ೦ಗ ಪರಿಪುಷ್ಟತೆಯನ್ನು ತೋರುವ ನಾಶಿಕವಾಗಿಯೂ , ಮತ್ತು ಶಾಶ್ವತ ಸುಖದಾ ಯಕ ರಾದ ಚಂದ ಸGರ್aಶ್ನ ತಿ ಒರಿಶೋಭಿಸುವ ವಿವೇಕ, ಜ್ಞಾನಗಳೇ ನೇತಗಳಾಗಿಯೂ, ಅವತಧಾರಾಮಯವಾದ ಸುಧಾ ಪರಿಪೂರ್ಣ ಪಾತ್ರದಂತೆ ಪರಿಶೋಭಿಸುವ ವೇದವೇ ವದನವಾಗಿಯ, 15 ವೇದದ ರಸಾಸ್ವಾದನಮಾಡಲು ಮಾರ್ಗವನ್ನು ತೋರುತ್ತಿರುವ ವೇದಾಂಗಗಳೇ ದಂತ ಚಿಯಾಗಿಯ ಸಮಸ್ಯವಸ್ತುಸ್ಥಿತಿಯನ್ನೂ ಸರಸವಾಗಿ ವರ್ಣಿಸಿ, ಭಗವನ್ನಾ ಮಗುಣ ಕಧನಕ್ಕೆ ಮನವನ್ನಾ ಕೆರ್ಷಿ ಸುವ ಮಂತ್ರದಂತಿರುವ ಕವಿ sಾತಕ್ಕಿಯೋ ರಸನೆಯಾಗಿಯ ಪ್ರಕಾಶಿ ಸುತ್ತಿರುವ ಈ ನಿನ್ನ ದಿವ್ಯಾ ನೆನೆದ .ರ್ದವನ್ನು ವರ್ಣಿಸಲು 24) ಕೇವಲ ಬಾ ಬನಾತ್ರನಾದ ನನಗೆ ಸಾಧ್ಯ - ? ತಾಯಿ ! ಈ ನಿನ್ನ ಸರ್ವಾ೦ಗಸ್ವರ ಸರ್ಣನೆ ಯನ್ನು ಮಾಡಬೇಕೆಂದರೆ, ನರನು ಸಹಸ್ರ ಫಣಿಯಾದ ಆಶೇಷನೇ ಆಗಬೇಕಲ್ಲದೆ ಸಾಮಾನ್ಯರಿಗೆ ಸಾಧ್ಯವಲ್ಲ. ಎ ವಾಗ್ರೇವಿ { ಇಂತಹ ಅದ್ಭುತ ಮಹಿಮಾನ್ವಿತೆಯಾದ ನಿನ್ನಲ್ಲಿ ನಾನು ಅನನ್ಯ ಭಕ್ತಿ ಭಾವದಿಂದ ಪ್ರಣಮಿಸುತ್ತಿರುವನು. ಕೃಪಾದೃಷ್ಟಿ 25 ೫