ಕೈಲಾಸಂ ಚುಟುಕಗಳು

ವಿಕಿಸೋರ್ಸ್ದಿಂದ
  • ಕೈಲಾಸಂರವರ ಪದ್ಯದ/ ಚುಟುಕದ ತುಣುಕೊಂದು ಹೀಗಿದೆ.

ಕಲ್ಲೇ- ಇದ್ದಿಲು[ಸಂಪಾದಿಸಿ]

"ಕಲ್ಲಲ್ಲಿ ಸಿಗುವುದೇ ಕಲ್ಲಿದ್ದಿಲೆಂದೆನಿಸಿ
ಕಲ್ಲನ್ನು ಕೊರೆಯಲು--ಎಲ್ಲೆಲ್ಲಿ ಕೊರೆದರೂ
ಕಲ್ಲಲ್ಲದೊಂದಿಲ್ಲ ! ಬಲ್ಲೆ--
ಕಲ್ಲೇ ಇದ್ದಿಲೆಂದನಲ್ಪಜ್ಞ ".
  • --*--*
  • ಕೈಲಾಸಂ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಭಾಷಣದ ಕೊನೆಯಲ್ಲಿ ಹೇಳಿದ ಇಂಗ್ಲಿಷ್ ಕವನದ ಕನ್ನಡಾನುವಾದ ಹೀಗಿದೆ,

ಕಣ್ಣಹನಿ ಸನ್ಮಾನ[ಸಂಪಾದಿಸಿ]

"ಹೊನ್ನೆ ? ಬಲ್ ಬಿರುದುಗಳೆ ? ಹಾಲುಗಲ್ ವಿಗ್ರಹವೆ ?
ಕವಿ ಬಯಸನಿಂಥದೇ ಪ್ರತಿಫಲವೆ ಬೇಕು !
ಹಿರಿಯರುಂ ಕಿರಿಯರುಂ ಕಿಲಕಿಲನೆ ನಕ್ಕೆರೆಡು
ಕಣ್ಣ ಹನಿಯಿತ್ತರೆನಗದು ಅನಿತೆ ಸಾಕು" !.
(ಕಣ್ಣ ಹನಿಯಿತ್ತರೆ+ ಎನಗೆ+ ಅದು ಅನಿತೆ ಸಾಕು")
(ಕಣ್ಣ ಹನಿ = ಆನಂದ ಭಾಷ್ಪ)

ಹಾಸ್ಯದ ಹರಿಗೋಲು[ಸಂಪಾದಿಸಿ]

ಕಿರಿ ಆಳದ ತಿಳಿನೀರಿನ ಮೇಲೆ,
ತೇಲುತ ತಿರುಗುತ ಬಹುವೇಳೆ,
ಕಣ್ಣೀರಿನ ಕಡಲಿನ ಪಾಲು,
ತಿಳಿ ಹಾಸ್ಯದ ಹರಿಗೋಲು!
(ಹರಿಗೋಲು = ದೋಣಿ)
  • (ಎಲ್ಲವೂ ೧೯೪೦ ಕ್ಕೂ ಹಿಂದಿನ ಪ್ರಕಟಣೆಗಳು )

[೧] [೨]

ಕಭಿನೈ ಹಟಿಯಾ[ಸಂಪಾದಿಸಿ]

“ಕಸರತ್ ಘಟಿಯಾ
ಕಭಿನೈ ಹಟಿಯಾ!
ಅಭಿತಕ್ ಪಹಿಲ್ವಾನ್
ಕಭಿನೈ ಹಟಿಯಾ!”…

[೩]

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕೈಲಾಸಂ @ ನಂಜನಗೂಡು: ಮರೆತ ಅಧ್ಯಾಯದ ನೆನಪು;ಪದ್ಮಾ ಶ್ರೀರಾಮd: 18 ಸೆಪ್ಟೆಂಬರ್ 2016,
  2. ಟಿ.ಪಿ.ಕೈಲಾಸಂ
  3. ಕೈಲಾಸಂ ರವರ 'ಪೋಲಿಕಿಟ್ಟಿ' ನಾಟಕದಲ್ಲಿ ಕಿಟ್ಟಿಯ ಘೋಷಣೆ